
ಮನಸಿನಲ್ಲಿ ಪ್ರತಿಸಲ ನೂರಾರೂ ಸಾವಿರಾರೂ ಭಾವನೆಗಳು. ಪ್ರತಿಯೊಂದು ಒಂದಕ್ಕಿಂತ ಇನ್ನೊಂದು ಭಿನ್ನ-ವಿಭಿನ್ನ. ಪ್ರತಿಯೊಂದು ಭಾವನೆಗಳು ಅದರದೇ ಆದ ಸ್ವಂತ: ಚಿತ್ರಗಳನ್ನು ಮನ: ಪಟಲದ ಮೇಲೆ ಮೂಡಿಸಿ ಬಿಡುತ್ತವೆ. ಭಾವನೆಗಳು ಬಂದು ಹೋಗುವಾಗ ಅವುಗಳೇ ಮೂಡಿಸಿದ ಚಿತ್ರಗಳು ಮೂಡಿ ಮಾಯವಾಗಿತ್ತವೆ. ಮನಸು ಸಂತೋಷವಾಗಿರುವಾಗ ಮೂಡಿಸುವ ಚಿತ್ರಗಳು ಅದೇ ಮನಸು ಮುನಿಸಿನೊಂದಿಗೆ ಮೂಡಿಸಿದ ಚಿತ್ರಗಳು, ಚಿತ್ರ-ವಿಚಿತ್ರ. ಇಂತಹ ಚಿತ್ರ-ವಿಚಿತ್ರಗಳನ್ನು ಸ್ವಚಿತ್ರವಾಗಿಸಲು ನನ್ನದೊಂದು ಪ್ರಯಾಸದ ಪ್ರಯತ್ನ. ಮನಸಿನ ಭಾವನೆಗಳ ಚಿತ್ರಗಳೇ ಅಕ್ಷರಗಳ ರೂಪ ಪಡೆದು ಬರಹಗಳಾದ ಈ ನನ್ನ ಪತ್ರಗಳು...
2 comments:
ನಮಸ್ಕಾರ ಶ್ರೀ, ನಿಮಗೊಂದು ಆಹ್ವಾನ ಪತ್ರಿಕೆ..
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
-ಕನ್ನಡಸಾಹಿತ್ಯ.ಕಾಂ ಬಳಗ
ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಗುರು
putta chendada kavana:) :)
Post a Comment